Thursday, April 20, 2023

ಅಗ್ನಿಪರ್ವತ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ



ಕೋಟಿಕೋಟಿ ಜನರ ಒಡಲ ಬೆಂಕಿ

ಹೊರ ಹರಿಯಿತು ಶತ್ರುಗಳ

ಮಾರಣ ಹೋಮಕ್ಕೆ ಸಾಕ್ಷಿಯಾಗಿ



ವರುಷ ವರುಷಗಳ ತಾಪ

ಒಳಗೊಳಗೇ ಕುದಿಯುತಿತ್ತು

ಪಾಪದ ಕೊಡ ತುಂಬಿ ನಿಂತಿತ್ತು



ಬೆನ್ನಿಗೆ ಚೂರಿ ಹಾಕುವ ಹೇಡಿಗಳ

ಕಾಲು ಕೆರೆದು ಜಗಳಕ್ಕೆ ಎಳೆಯುವ ದಾಡಿಗಳ

ಕಾರ್ಯಕ್ಕೆ ಬೇಸತ್ತು ಹೋಗಿತ್ತು ದೇಶ



ಮಧ್ಯರಾತ್ರಿಯ ನೀರವತೆಯಲ್ಲಿ

ಸಿಡಿಯಿತು ಅಗ್ನಿಪರ್ವತ

ನಂತರದಲ್ಲಿ ಸ್ಮಶಾನ ಮೌನ



ಓಂ ಶಾಂತಿ ಶಾಂತಿ ಶಾಂತಿಃ


No comments: